ಸಂಜೆವಾಣಿ ವಾರ್ತೆ
ಹನೂರು /ಕೊಳ್ಳೇಗಾಲ: ಜೂ.30:- ಹುಂಡೈ ಸ್ಯಾಂಟ್ರೋ ಕಾರ್ ನಲ್ಲಿ ವಾಹನ ಸಂಖ್ಯೆ ಕೆ.ಎ 03 – ಪಿ -8320 ವಾಹನದಲ್ಲಿ ಸುಮಾರು 17 ಲಕ್ಷ ಮೌಲ್ಯದ ರಕ್ತ ಚಂದನ ಮರದ 14 ದಿಮ್ಮಿಗಳಸಾಗಣೆ ಅಕ್ರಮ ಸಾಗಣೆಕೆ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಅರಣ್ಯ ಸಂಚಾರಿ ದಳ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಅರುಣ್ ಕುಮಾರ್ (23 ವಷ9) ಆನಂದ್.ಎಂ (46ವಷ9) ತ್ರಬದುಲ್ ಮುನಾಫ್ (52ವಷ9) ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರು ಮತ್ತು ತುಮಕೂರು ಮೂಲದವರು ಎಂದು ತಿಳಿದು ಬಂದಿದೆ.
ತಾಲೂಕಿನ ಸತ್ಯಗಾಲ ಹ್ಯಾಂಡ್ ಪೆÇೀಸ್ಟ್ ಬಳಿ ಇರುವ ಹಳೆಯ ಅರಣ್ಯ ಚೆಕ್ ಪೆÇೀಸ್ಟ್ ಬಳಿಹುಂಡೈ ಸ್ಯಾಂಟ್ರೋ ಕಾರ್ ನಲ್ಲಿ ಸುಮಾರು 17 ಲಕ್ಷ ಮೌಲ್ಯದ ರಕ್ತ ಚಂದನ ಮರದ 14 ದಿಮ್ಮಿಗಳ ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಸಂಚಾರಿ ದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ ಕಾರನ್ನು ಪರಿಶೀಲಿಸಿದಾಗ ಸಾಗಣೆ ಮಾಡುತ್ತಿದ್ದ ಸುಮಾರು 284 ಕೆ.ಜಿ ರಕ್ತ ಚಂದನ ಮರದ 14 ತುಂಡುಗಳನ್ನು ಸುಮಾರು17 ಲಕ್ಷ ಮೌಲ್ಯದ ರಕ್ತ ಚಂದನ ಮರದ 14 ದಿಮ್ಮಿಗಳ ಸಹಿತ 3 ಮೊಬೈಲ್ ಫೆÇೀನ್ ಮತ್ತು 1320 /-ರೂಗಳು . ಸೇರಿ ವಾಹನವನ್ನು ವಶಪಡಿಸಿಕೊಂಡು. ಅರುಣ್ ಕುಮಾರ್ (23 ವಷ9 ) ಆನಂದ್ ಎಂ (46 ವಷ9 ) ತ್ರಬದುಲ್ ಮುನಾಫ್ (52 ವಷ9 ) ಎಂಬುವವರನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳು ಬೆಂಗಳೂರು ಮತ್ತು ತುಮಕೂರು ಮೂಲದವರು ಎಂದು ತಿಳಿದು ಬಂದಿದೆ. ಸಿ.ಐ.ಡಿ ಅರಣ್ಯ ಸಂಚಾರಿ ದಳದ ಅರಕ್ಷಕ ನೀರಿಕ್ಷರಾದ ವಿಜಯರಾಜ್ ಮತ್ತು ತಂಡ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿರುವ ಅರಣ್ಯ ಇಲಾಖೆ ಪೆÇಲೀಸರು ಅರಣ್ಯ ಇಲಾಖೆ ಪ್ರಕಣವನ್ನು ವಹಿಸಿ ಕೊಳ್ಳೇಗಾಲ ಅರಣ್ಯ ಇಲಾಖೆ ತನಿಖೆಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.