
(ಸಂಜೆವಾಣಿ ವಾರ್ತೆ)
ಬಳ್ಳಾರಿ: ನಗರದ 36ನೇ ವಾರ್ಡಿನ ಅಗ್ನಿ ಶಾಮಕ ಕಚೇರಿಯಿಂದ. ಸುಧಾವೃತ್ತದವರೆಗೆ. ಡಾಂಬರೀಕರಣ ಮಾಡಲು ಅಂದಾಜು 2.50 ಕೋಟಿ ರೂಪಾಯಿ. ಡಿ. ಎಂ. ಫ್ ಅನುಧಾನದ ಕಾಮಗಾರಿಗೆ ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೂಮಿಪೂಜೆ ಮಾಡಿದರು.
ಶಾಸಕರು ಈ ಸಂದರ್ಭದಲ್ಲಿ ಗುತ್ತೆಗೆ ದಾರರಿಗೆ. ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಲು ಸೂಚನೆ ನೀಡಿದರು. ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ಪಾಲಿಕೆಯ ಸದಸ್ಯರು. ಜೊತೆಯಲ್ಲಿದ್ದರು.