ಮಳೆರಾಯನಿಗೆ ಪ್ರಾರ್ಥನೆ:

ಗುರುಮಠಕಲ್ ತಾಲೂಕು ಗಾಜರಕೋಟ ಗ್ರಾಮದಲ್ಲಿ ರೈತ ಮಹಿಳೆಯರು ಮನೆ ಮನೆಗೆ ತೆರಳಿ ಮಳೆರಾಯನ ಆಗಮನಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.