
ಸೇಡಂ,ಎ,14: ವಿಶ್ವರತ್ನ ದಲಿತ ಸೂರ್ಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಅಂಗವಾಗಿ ತಾಲೂಕಿನ ಮಳಖೇಡ ಪೆÇಲೀಸ್ ಠಾಣೆಯಲ್ಲಿಂದು ಪಿಎಸ್ ಐ ಎಚ್ ಬಿ ಸಿದ್ದಪ್ಪನೂರು ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಈ ವೇಳೆಯಲ್ಲಿ ಪೆÇಲೀಸ್ ಸಿಬ್ಬಂದಿಗಳಾದ ಮುಜಾಫರ್ ಅಲಿ ಎಸಿ ಸುಭಾಷ್.ಎಚ್ ಸಿ ಅರವಿಂದ ಪಿಸಿ ನರಸರಡ್ಡಿ ಪಿಸಿ ಅಮರೇಶ್ ಇದ್ದರು.