ಮನೆಗೆ ಬೆಂಕಿ- ಶಾಸಕ ಅಲ್ಲಂಪ್ರಭು ಭೇಟಿ, ನೊಂದವರಿಗೆ ಸಾಂತ್ವನ

ಕಲಬುರಗಿ:ಆ.12:ತಾಲೂಕಿನ ಜಾಪ್ರಬಾದ್ ಗ್ರಾಮದ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಮೋದಿನ ತಂದೆ ಖಾಸಿಂಸಾಬ್ ರವರ ಮನೆಗೆ ಬೆಂಕಿ ಬಿದ್ದು ಸುಮಾರು 2 ಲP್ಷÀ ವರೆಗೂ ಸಾಮಾನುಗಳು ನಷ್ಟವಾಗಿರುವ ದುರಂತ ಘಟನೆ ಸಂಭವಿಸಿದೆ.

ಶನಿವಾರ ಇಲ್ಲಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಘಟನೆ ನಡೆದು ಹಾನಿಗೊಳಗಾಗಿರುವ ಮನೆಗೆ ಭೇಟಿಕೊಟ್ಟು ಸ್ವಾಂತನ ಹೇಳಿ ಸಂಬಂಧಪಟ್ಟಂತ ತಸಿಲ್ದಾರರು, ಅಭಿವೃದ್ಧಿ ಅಧಿಕಾರಿಗಳಿಗೂ ಸೂಕ್ತ ಪರಿಹಾರಕ್ಕಾಗಿ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯP್ಷÀರಾದ ಈರಣ್ಣ.ಎನ. ಡಬಕಿ ಹಾಗೂ ಮಾಜಿ ತಾಲೂಕ ಪಂಚಾಯತ ಸದಸ್ಯರ ಪುತ್ರ ಲಾಡ್ಲೆಸಾಬ ಹರಸೂರ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ತುಲಾ ಭಾಷೆ ಮುಜೇವಾರ್, ರಫಿಕ್ ಪಟೇಲ್, ಮಲ್ಲು ಗ್ರಾಮಸ್ಥರು ಉಪಸ್ಥಿತರಿದ್ದರು