ಮದ್ಯ ಸಾಗಾಣಿಕೆ; ವ್ಯಕ್ತಿ ಬಂಧನ


ಬಳ್ಳಾರಿ, ಏ.01: ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮದ ಗ್ರಾಮ ಪಂಚಾಯತಿ ಕಚೇರಿ ಹತ್ತಿರ ಗಸ್ತು ವೇಳೆ ಮಾಡುತ್ತಿರುವ ಸಮಯದಲ್ಲಿ ಈ.ಈರಣ್ಣ ಎಂಬ ವ್ಯಕ್ತಿಯು ಒಟ್ಟು 86.400 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವ ಸಮಯದಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬಳ್ಳಾರಿ ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರು ತಿಳಿಸಿದ್ದಾರೆ.