ಚಾಮರಾಜನಗರ. ಏ.28:- ಪುಟಾಣಿ ಮಕ್ಕಳು ತಮ್ಮಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಚೆಲ್ಲಲು. ಸೂಕ್ತ ವೇದಿಕೆ ದೊರಕಬೇಕು ಎಂದು ಜಿಲ್ಲಾ ಪೆÇಲೀಸ್ ವರಿ?Á್ಠಧಿಕಾರಿ. ಪದ್ಮಿನಿ ಸಾಹೂ ಅಭಿಪ್ರಾಯ ಪಟ್ಟರು
ನಗರದ ಡಿಆರ್ ಮೈದಾನದಲ್ಲಿ ನಡೆದ ಚಾಮರಾಜನಗರ ಜಿಲ್ಲಾ ಪೆÇಲೀಸ್. ಹಾಗೂ ಆರಕ್ಷಕರ ಮಕ್ಕಳ ತೋಟ ಬೇಸಿಗೆ ಶಿಬಿರ. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಪೆÇಲೀಸರು ವಷರ್Àದ 365 ದಿವಸದಲ್ಲಿ. ದಿನನಿತ್ಯ ಕರ್ತವ್ಯದಲ್ಲಿ ಬಿಜಿಯಾಗಿರುತ್ತಾರೆ. ಈ ಬೇಸಿಗೆ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೆ ಶಾಲಾ ರಜೆ ಇರುವ ಪ್ರಯುಕ್ತ. ಮಕ್ಕಳಿರುವ ಪ್ರತಿಭೆಗಳನ್ನು ಹೊರ ಚೆಲ್ಲಲು. ಇದೊಂದು ಉತ್ತಮ ಅವಕಾಶ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏಪ್ರಿಲ್ 17ರಿಂದ ಪ್ರಾರಂಭವಾಗಿ. ಏಪ್ರಿಲ್ 26ರವರೆಗೆ. ವಿಧವಿಧ. ಮನರಂಜನೆ ಕಾರ್ಯಕ್ರಮಗಳು. ಕ್ರೀಡೆ ಸಾಂಸ್ಕøತಿಕ. ಚಿತ್ರಕಲೆ ಯೋಗ. ಆಹಾರಮೇಳ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಎಲ್ಲಾ ಆರಕ್ಷಕರ ಕುಟುಂಬದ ಪರಿಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ ಎಂದರು.
ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಣೆ ಮಾಡಿ. ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿ ವಿದ್ಯಾರ್ಥಿಗಳಿಗೆ. ನೆನಪಿನ ಕಾಣಿಕೆ ಬಹುಮಾನ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.
ಜಿಲ್ಲಾ ಪೆÇಲೀಸ್ ಹೆಚ್ಚುವರಿ ಅಧಿಕಾರಿ ಉದೇಶ ಮಾತನಾಡಿ, ಮಕ್ಕಳು ದೇವರ ಸಮಾನ, ನಮ್ಮ ಆರಕ್ಷಕ ಸಿಬ್ಬಂದಿಯ ಎಲ್ಲಾ ಮಕ್ಕಳುಬೇಸಿಗೆ ರಜೆ ಸಂದರ್ಭದಲ್ಲಿ ಟಿವಿ ಮೊಬೈಲ್ಗೆ ಹೆಚ್ಚಿನ ಅಧ್ಯತೆ ನೀಡದೇ, ವಿವಿಧ ಕಲಾವಿದರು ಶಿP್ಪ್ಷಕರಿಂದಮಕ್ಕಳಿಗೆ ಬೇಕಾಗುವ ಸಮಗ್ರ ವಿಷÀಯಗಳ ಮಾಹಿತಿ ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಡಿಆರ್ಡಿವೈಎಸ್ಪಿ ಅಶೋಕ್ ಕುಮಾರ್, ಟ್ರಾಫಿಕ್ ಇನ್ಸ್ಪೆಕ್ಟರ್ ನಂದೀಶ್. ಆರ್, 2023 ಆದರ್ಶ ಮಹಿಳೆ ಪ್ರಶಸ್ತಿ ವಿಜೇತೆ ಪು?À್ಪಲತಾ ಸುಬ್ರಹ್ಮಣ್ಯ. ಆರ್ಐ ರಂಗಸ್ವಾಮಿ, ಕಲಾವಿದ ಕಿರಣ್ ಗಿರ್ಗಿ, ಮೈಸೂರು ಎಸ್ಬಿಐ ಇನ್ಸೂರೆನ್ಸ್ ಅಧಿಕಾರಿ ಅನಿಲ್ ಭಾರದ್ವಾಜ್, ಮಕ್ಕಳ ವಿಶೇ?À ಪೆÇಲೀಸ್ ಘಟಕದ ಪ್ರಸನ್ನ ಮೂರ್ತಿ. ಪೆÇೀಲಿಸ್ ಇಲಾಖೆಯ ನಾಗೇಂದ್ರ, ಕುಮಾರ್, ಲಿಂಗರಾಜು ಹಾಗೂ ಪೆÇೀಲಿಸ್ ಅಧಿಕಾರಿಗಳು. ಸಿಬ್ಬಂದಿ ವರ್ಗ, ಇತರರು ಹಾಜರಿದ್ದರು