ಬೆಂಗಳೂರಿನ ವಸತನಗರದಲ್ಲಿ ಇಂದು ಆಯೋಜಿಸಿದ್ದ ಬಿಜೆಪಿ ಶಿವಾಜಿನಗರ ಕ್ಷೇತ್ರದ ಬೂತ್ ಮಟ್ಟದ ಸಭೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಪಕ್ಷದ ನಾಯಕರಾದ ಪಿ.ಸಿ.ಮೋಹನ್, ಮಂಜುನಾಥ್, ಗೋಪಿ ಚಂದ್ರ ಇತರರು ಇದ್ದಾರೆ.
ಬೆಂಗಳೂರಿನ ವಸತನಗರದಲ್ಲಿ ಇಂದು ಆಯೋಜಿಸಿದ್ದ ಬಿಜೆಪಿ ಶಿವಾಜಿನಗರ ಕ್ಷೇತ್ರದ ಬೂತ್ ಮಟ್ಟದ ಸಭೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಪಕ್ಷದ ನಾಯಕರಾದ ಪಿ.ಸಿ.ಮೋಹನ್, ಮಂಜುನಾಥ್, ಗೋಪಿ ಚಂದ್ರ ಇತರರು ಇದ್ದಾರೆ.