
ಕಲಬುರಗಿ,ಸೆ 19: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಳಂದ ಮಾಜಿ ಶಾಸಕ ಸುಭಾಶ ಆರ್ ಗುತ್ತೇದಾರ, ಪಕ್ಷದ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ವಿಭಾಗೀಯ ಪ್ರಭಾರಿ ಅರುಣ ಬಿನ್ನಾಡೆ, ಓಬಿಸಿ ಮೋರ್ಚಾ ನಗರ ಜಿಲ್ಲಾಧ್ಯಕ್ಷ ಅರವಿಂದ ಪೆÇೀದ್ದಾರ, ರಾಜ್ಯ ಉಪಾಧ್ಯಕ್ಷ ಶರಣಪ್ಪ ತಳವಾರ, ಶೋಭಾ ಬಾಣಿ, ಅಂಬು ಡಿಗ್ಗಿ, ಮಹಾದೇವ ಬೆಳಮಗಿ, ಉಮೇಶ ಪಾಟೀಲ, ಅವ್ವಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ಓಕಲಿ, ಹರ್ಷಾನಂದ ಗುತ್ತೇದಾರ, ಪ್ರವೀಣ ತೇಗನೂರ, ರವಿಚಂದ್ರ ಕ್ರಾಂತಿಕಾರಿ, ಗಿರಿರಾಜ ಯಳಮೇಲಿ, ಮಲ್ಲಣ್ಣಾ ಕುಲಕರ್ಣಿ, ಆಶಿಸ ಕೋರೆ ಸೇರಿದಂತೆ ಇನ್ನೂ ಅನೇಕ ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.