ಬಿಜೆಪಿ ಕಾರ್ಯಾಲಯದಲ್ಲಿ ದೇವರ ದಾಸಿಮಯ್ಯ ಜಯಂತಿ

ಕಲಬುರಗಿ,ಮಾ 26: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ದೇವರ ದಾಸಿಮಯ್ಯನವರ1044 ನೆಯ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಶಿ ದೇವರ ದಾಸಿಮಯ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾ ನಗರ ಜಿಲ್ಲೆಯ ಅಧ್ಯಕ್ಷ ಅರವಿಂದ ಪೆÇೀದ್ದಾರ, ರಾಜ್ಯ ಕಾರ್ಯಕಾರಿಣಿಯ ಸದಸ್ಯ ಅಂಬು ಡಿಗ್ಗಿ, ಉಪಾಧ್ಯಕ್ಷ ಅಶೋಕ ಇಂಗೋಳೆ, ನಾಗಪ್ಪ ರೋಣದ,ಹುಸನಯ್ಯ ಗುತ್ತೇದಾರ, ಹಣಮಂತ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಆಲೂರ, ಪ್ರಮೋದ ದುಮಾಳೆ,ನೇಕಾರ ಸಮುದಾಯ ಮುಖಂಡರಾದ ವಿನೋದ ಜನಿವೇರ, ಸತೀಶ ಜಮಖಂಡಿ, ಶಿವಲಿಂಗಪ್ಪ ಅಷ್ಟಗಿ, ಓಬಿಸಿ ಮೋರ್ಚಾದ ಪಿತಾಂಬರ ಕಲಗುರ್ತಿ, ಜಗದೀಶ ವರ್ಮಾ, ಚಂದ್ರಕಾಂತ ಕೋಂಡಾಪೂರೆ,ದಕ್ಷಿಣ ಮಂಡಲ ಅಧ್ಯಕ್ಷ ಅಭಿಷೇಕ ಹೇಚ,ಉತ್ತರ ಮಂಡಲ ಅಧ್ಯಕ್ಷ ವಿಜಯ ಕುಮಾರ ಮಡಿವಾಳ, ಜಯಪ್ಪ ಬಡಿಗೇರ,ಕಾಳಪ್ಪಾ ಕೋಡ್ಲಾ, ನಾಗರಾಜ ಪತ್ತಾರ, ಶ್ರೀಮಂತ ಮಡಿವಾಳ, ಸಂತೋಷ ಚೌದ್ರಿ , ಶರಣಬಸಪ್ಪ ಎಸ್, ಹಾಗೂ ಓಬಿಸಿ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು