ಹಿರಿಯೂರು ಏ. 16- ಇದೇ 19ರ ಬುಧವಾರ ದರ್ಶ ಅಮಾವಾಸ್ಯೆ ಪ್ರಯುಕ್ತ, ಹಿರಿಯೂರು ನಗರದ ಶ್ರೀ ಬನದಮ್ಮ ದೇವಾಲಯದಲ್ಲಿ ಸಂಜೆ 6, 30 ರಿಂದ ಶ್ರೀ ದೇವಿ ಮಹಾತ್ಮೆ ಪಾರಾಯಣ ನಡೆಯಲಿದೆ, ಶ್ರೀ ದೇವಿಯ ಮಹಾತ್ಮೆ ಯ ಚರಿತ್ರೆಯನ್ನು ಭಕ್ತರು ಪಾಲ್ಗೊಂಡು ಪಾರಾಯಣ ಮಾಡುವರು,ಅದೇದಿನ ರಾತ್ರಿ 8, 30,ಕ್ಕೆ ಅನ್ನದಾನ ಸೇವೆ ನಡೆಯಲಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಬನದಮ್ಮ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಬನದಮ್ಮ ದೇವಸ್ಥಾನದಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ