ಪೆÇಲೀಸ್ ಆಯುಕ್ತರ ಜೊತೆ ಆಕಾಶವಾಣಿ ನೇರ ಫೆÇೀನ್ ಇನ್ ನಾಳೆ

ಕಲಬುರಗಿ:ಎ.25: ಆಕಾಶವಾಣಿ ಕೇಂದ್ರವು ಕಲ್ಬುರ್ಗಿ ಪೆÇಲೀಸ್ ಆಯುಕ್ತರಾದ ಶ್ರೀ ಆರ್ . ಚೇತನ್ ಅವರೊಡನೆ ಏಪ್ರಿಲ್ 26 ಬುಧವಾರ ಬೆಳಿಗ್ಗೆ 10.30 ಕ್ಕೆ ನೇರ ಫೆÇೀನ್ ಇನ್ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.
“ಚುನಾವಣಾ ಭದ್ರತೆ ಮತ್ತು ಕಾನೂನು ಪಾಲನೆ” ಕುರಿತಾಗಿ ಕೇಳುಗರು ಪೆÇಲೀಸ್ ಆಯುಕ್ತರ ಜೊತೆ ಸಂವಾದ ನಡೆಸಬಹುದು. ಕಲ್ಬುರ್ಗಿ ಪೆÇಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕಾನೂನು ಪಾಲನೆಗೆ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಟ್ರಾಫಿಕ್ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು ಆಸಕ್ತ ಕೇಳುಗರು 2 9 5 9 8 6 ಮತ್ತು 2 9 5 9 8 7 (ಎಸ್ ಸ್‍ಟಿಡಿ 08472) ಆಕಾಶವಾಣಿಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ಅವರು ನಡೆಸಿಕೊಡಲಿದ್ದಾರೆ ಎಂದು ಆಕಾಶವಾಣಿ ಪ್ರಕಟಣೆ ತಿಳಿಸಿದೆ