ಪುಷ್ಪ ನಮನ ಸಲ್ಲಿಕೆ

ವಿ.ಪಿ ದೀನ ದಯಾಳ್ ನಾಯ್ಡು ಅವರ 107 ನೇ ಜನ್ಮ ದಿನಾಚಾರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು. .ಪಿಜಿಆರ್ ಸಿಂದ್ಯಾ ಸೇರಿ ಮತ್ತಿತರಿದ್ದಾರೆ