ಗುರುಮಠಕಲ್ ತಾಲೂಕು ಚಂಡರಕಿ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಪಶುಗಳಿಗೆ ಚರ್ಮಗಂಟು ಲಸಿಕೆ ನೀಡುತ್ತಿದ್ದು ರೈತರು ಸದುಪಯೋಗ ಪಡೆಯಲು ಪಶುವೈದ್ಯ ಪರಿವೀಕ್ಷಕ ಪ್ರೇಮರಾಜ ರಾಯಿಕೊಟಿ ಮನವಿ ಮಾಡಿದರು.
ಗುರುಮಠಕಲ್ ತಾಲೂಕು ಚಂಡರಕಿ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಪಶುಗಳಿಗೆ ಚರ್ಮಗಂಟು ಲಸಿಕೆ ನೀಡುತ್ತಿದ್ದು ರೈತರು ಸದುಪಯೋಗ ಪಡೆಯಲು ಪಶುವೈದ್ಯ ಪರಿವೀಕ್ಷಕ ಪ್ರೇಮರಾಜ ರಾಯಿಕೊಟಿ ಮನವಿ ಮಾಡಿದರು.