
ಕೆಂಭಾವಿ :ಎ.15:ಪಟ್ಟಣದ ಹಳೆಯ ಬಸ್ ನಿಲ್ದಾಣ ಹತ್ತಿರ 132ನೇಯ ಅಂಬೇಡ್ಕರ್ ಜಯಂತಿಯ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಸಿದ್ದನಗೌಡ ಪೆÇೀಲಿಸ ಪಾಟೀಲ.ಸಲ್ಲಿಸಿಮಾತನಾಡಿದರು ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳು ಈಗಿನ ಯುವಕರು ಅನುಸರಿಸಬೇಕು ಬಾಬಾ ಸಾಹೇಬರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲನಡೆಯೋಣ ಎಂದು ಹೇಳಿದರು.
ಈಸಂದರ್ಭದಲ್ಲಿ ಲಾಲಪ್ಪ ಆಲ್ಹಾಳ.ಶರಣಪ್ಪ ವಾಡಿ.ಧರ್ಮಣ್ಣ ಬಡಿಗೇರ.ಸಿದ್ದಪ್ಪ ಮಾಳಳ್ಳಿಕರ್. ಮಡಿವಾಳಪ್ಪ ಬಳಬಟ್ಟಿ.ಬಸವಣ್ಣೆಪ್ಪ ಮಾಳಳ್ಳಿಕರ್.ಶರಣಪ್ಪ ಬಸರಿಗಿಡ.ದೇವು ದೊರಿ.ಸುರೇಶ ಮಾಳಳ್ಳಿಕರ್.ಲಕ್ಷ್ಮಣ ಬಸರೀಗಿಡ.ಯಲ್ಲಪ್ಪ ಬಾವಿಮನಿ.ಮರೆಪ್ಪ ಕಟ್ಟಿಮನಿ. ಬಸವರಾಜ ಯಮನೂರ.ಜೆಟ್ಟೆಪ್ಪ ಮುಷ್ಠಳಿ.ರಾಯಪ್ಪಕರಡಕಲ್.ಪರಶುರಾಮ ಮಾಳಳ್ಳಿಕರ್.ಶರಣಪ್ಪ ಕಾಡಮಗೇರಾ.ಮಲ್ಲಿಕಾರ್ಜುನ ಕಟ್ಟಿಮನಿ.ಸಿದ್ದು ಬಸರಿಗಿಡ.ರವಿ ಮಾಳಳ್ಳಿಕರ್.ಮಲ್ಲಿಕಾರ್ಜುನ ಬಸರಿಗಿಡ ಸೇರಿದಂತೆ ಅನೇಕರಿದ್ದರು