ಕೇರಳ ಮಾದರಿ ನಿವೇಶನ ನೀಡೊ ಸರಕಾರದ ವತಿಯಿಂದ ಮನೆ ಕಟ್ಟಿ ಕೊಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ನಿವೇಶನ ರಹಿತ ಹೋರಾಟ ಸಮಿತಿ ಸದಸ್ಯರು ನಗರದ ಫ್ರೀಡಂ ಪಾರ್ಕ್ ನಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಕೇರಳ ಮಾದರಿ ನಿವೇಶನ ನೀಡೊ ಸರಕಾರದ ವತಿಯಿಂದ ಮನೆ ಕಟ್ಟಿ ಕೊಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ನಿವೇಶನ ರಹಿತ ಹೋರಾಟ ಸಮಿತಿ ಸದಸ್ಯರು ನಗರದ ಫ್ರೀಡಂ ಪಾರ್ಕ್ ನಲ್ಲಿ ಇಂದು ಪ್ರತಿಭಟನೆ ನಡೆಸಿದರು.