ನಾಡು ನುಡಿಗಾಗಿ ಜೈಲಿಗೆ ಹೊಗಲು ಸಿದ್ದ

ರಾಜ್ಯದ ನೆಲ ಜಲ ಭಾಷೆ, ನಾಡು ನುಡಿಗಾಗಿ ಜೈಲಿಗೆ ಹೋಗಲು ಕನ್ನಡ ಪರ ಹೋರಾಟಗಾರರು ಸಿದ್ದ ಎಂದು ಕಾವೇರಿಗಾಗಿ ನಡೆದ ಹೋರಾಟದಲ್ಲಿ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ