ದೈಹಿಕ ಮತ್ತು ಮಾನಸಿಕ ಸದೃಢತೆಯಿಂದ ಪರಿಪೂರ್ಣ ವ್ಯಕ್ತಿತ್ವ ಸಾಧ್ಯ :ಪೆÇ್ರ.ಎಸ್.ಜಿ.ರೊಡಗಿ

ವಿಜಯಪುರ :ಮೇ.26: ಸದೃಡವಾದದೇಹದಲ್ಲಿಸದೃಡಮನಸ್ಸಿರುತ್ತದೆ, ವ್ಯಕ್ತಿಯಸರ್ವತೋಮುಖಬೆಳವಣಿಗೆಗೆದೈಹಿಕ&ಮಾನಸಿಕಸದೃಡತೆಅವಶ್ಯಇಂದಿನಯುವಜನತೆಕೇವಲಶಿಕ್ಷಣ, ಅಂಕಗಳಗಳಿಕೆಗಳಿಗೆಸೀಮಿತವಾಗಿದ್ದಾರೆಉತ್ತಮಶಿಕ್ಷಣಕ್ಕೆಪುರಕವಾದವಾತಾವರಣವನ್ನುನಿರ್ಮಿಸುವಲ್ಲಿದೈಹಿಕ&ಮಾನಸಿಕಸ್ವಾಸ್ಥ್ಯಅವಶ್ಯ, ಸದೃಡಯುವಕರನ್ನುದೇಶಕ್ಕೆನೀಡುವಜವಾಬ್ದಾರಿನಮ್ಮಮೇಲಿದೆ” ಎಂದುಪ್ರಾಚಾರ್ಯಎಸ್. ಜಿ. ರೊಡಗಿಹೇಳಿದರು.
ನಗರದಎ.ಎಸ್.ಪಾಟೀಲವಾಣಿಜ್ಯಮಹಾವಿದ್ಯಾಲಯದಲ್ಲಿಆಯ್.ಕ್ಯ.ಎ.ಸಿ. ನೇತೃತ್ವದಲ್ಲಿದೈಹಿಕ&ಮಾನಸಿಕಸ್ವಾಸ್ಥ್ಯಕುರಿತುಒಂದುವಾರದಸಾಮಥ್ರ್ಯನಿರ್ಮಾಣಶಿಬಿರದಸಮಾರೋಪದಲ್ಲಿಮಾತನಾಡಿ “ಕಲಿಕೆಜೋತೆಯೋಗ, ಕರಾಟೆ, ನೃತ್ಯ, ಕ್ರೀಡೆಅಳವಡಿಸಿಕೊಂಡರೆವಿದ್ಯಾರ್ಥಿಗಳುಪರಿಪುರ್ಣವ್ಯಕ್ತಿತ್ವನಿರ್ಮಿಸಿಕೊಳ್ಳಬಹುದೆಂದು” ಹೇಳಿದರು.
ಸಂಜೀವಿನಿಯೋಗಕೇಂದ್ರದನಿರ್ದೇಶಕಿಶ್ರೀಮತಿಲಕ್ಷ್ಮಿಬಾಯಿಕೊಳುರಗಿ, ಸನ್ಶೈನ್ ಪೆÇ್ರಡಕ್ಸನ್ ಫಿಟ್ನೆಸ್ ಕೇಂದ್ರದನಿರ್ದೇಶಕಿ, ಶ್ರೀಮತಿಪಲ್ಲವಿವೈದಾಂಡೆ, ಡ್ಯಾನ್ಸ್ವಲ್ಡ, ನಿರ್ದೇಶಿಕಿಐಶ್ವರ್ಯತೇರದಾಳಮಠ, ವೈಷ್ಣವಿಯೋಗಕೇಂದ್ರದನಿರ್ದೇಶಕರಮೇಶದಿನ್ನಿ, ಬೆಸ್ಟಮಾರ್ಷಲ್ ಆಟ್ರ್ಸಅಕಾಡೆಮಿಮುಖ್ಯಸ್ಥಮಾಸ್ಟರ್ ಜಗದೀಶಗುಳೆದಗುಡ್ಡಅವರುಯೋಗ, ಧ್ಯಾನ,ಕರಾಟೆ, ನೃತ್ಯಗಳಉಪಯೋಗ&ಅವಶ್ಯಕತೆಗಳಕುರಿತುಮಾತನಾಡಿದರು.
ವಿದ್ಯಾರ್ಥಿಗಳುವಿವಿಧಯೋಗ, ಕರಾಟೆಗಳಪ್ರತ್ಯಕ್ಷಿಕೆತೋರಿಸಿದರುಕುಮಾರಪ್ರಕಾಶಚವ್ಹಾಣಸಂಗೀತದೊಂದಿಗೆಯೋಗದಪ್ರಾತ್ಯಕ್ಷಿಕೆಪ್ರದರ್ಶಿಸಿದನು.
ಕುಮಾರಜಾಕೀರಹುಸೇನ್ ಪ್ರಾರ್ಥಿಸಿದರು, ಶಿಬಿರದಸಂಯೋಜಕಿಡಾ. ಭಾರತಿಮಠ, ಸ್ವಾಗತಿಸಿ, ಪರಿಚಯಿಸಿದರು, ದೈಹಿಕನಿರ್ಧೇಶಕಎಸ್. ಎ. ಪಾಟೀಲನಿರ್ವಹಿಸಿದರು, ಅಕಿಲೇಶಹುಲಮನಿವಂದಿಸಿದರು.
ಪೆÇ್ರ. ಐ.ಬಿ.ಚಿಪ್ಪಲಕಟ್ಟಿ, ಪೆÇ್ರ. ಪಿ.ಎಸ್.ತೋಳನೂರ, ಪೆÇ್ರ. ವಿಜಯಕುಮಾರತಳವಾರ, ಐ.ಟಿಮುಖ್ಯಸ್ಥಸತೀಶಮುರನಾಳ, ಪ್ರದೀಪಕುಂಬಾರ, ವಿಜಯಕುಮಾರಬಳಗಾನೂರ, ರವಿಮನಗೂಳಿ, ಐಶ್ವರ್ಯಮಿರಜಕರ್ ದಾನಮ್ಮಗಿಡವಿರ, ಡಾ. ಭಕ್ತಿಮಹಿಂದ್ರಕರ, ಅನ್ನಪೂರ್ಣಹಾಗೂಶಿಬಿರಾರ್ಥಿಗಳುಉಪಸ್ಥಿತರಿದ್ದರು.