ದೇಶದ ಪ್ರಗತಿಯಲಿ ್ಲವಿಜ್ಞಾನದ ಪಾತ್ರ ಬಹುಮುಖ್ಯ :ಡಾ. ಮೌಲಾ ಹುಸೇನ್

ವಿಜಯಪುರ:ಮಾ.2:”ಹಿಂದಿನ ದಿನಗಳಲ್ಲಿ ನಮ್ಮ ವಿಚಾರ, ಅನಿಸಿಕೆ,ಸಂದೇಶಗಳನ್ನುಇನ್ನೊಬ್ಬರಿಗೆತಿಳಿಸಲುಒಲೆಗಳನ್ನುಬಳಸುತ್ತಿದ್ದರು.ಆಓಲೆಮುಟ್ಟಲುನಾಲ್ಕಾರುದಿನಬೇಕಾಗುತ್ತಿತ್ತು. ಆದರೆಆಧುನಿಕರಣದಇಂದಿನವೇಗದದಿನಗಳಲ್ಲಿಟೆಲಿಫೆÇೀನ್, ಮೊಬೈಲ್, ಮೇಲ್ಗಳನ್ನುಬಳಸುತ್ತೇವೆ.ಇದುವಿಜ್ಞಾನದಒಂದುಕೊಡುಗೆಯಾಗಿದೆ,ದೇಶದಪ್ರಗತಿಯಲ್ಲಿವಿಜ್ಞಾನದಪಾತ್ರಬಹುಮುಖ್ಯವಾಗಿದೆ”ಎಂದುಬೆಂಗಳೂರಿನಪ್ರತಿಷ್ಠಿತಎರ್ ಬಸ್ಸಾಫ್ಟವೇಕರ್ಂಪನಿಯ ವಿಜ್ಞಾನಿ ಡಾ. ಮೌಲಾಹುಸೇನಹೇಳಿದರು.
ನಗರದಎ.ಎಸ್.ಪಾಟೀಲ್ವಾಣಿಜ್ಯಮಹಾವಿದ್ಯಾಲಯದಬಿಸಿಎವಿಭಾಗಹಮ್ಮಿಕೊಂಡರಾಷ್ಟ್ರೀಯವಿಜ್ಞಾನದಿನಕಾರ್ಯಕ್ರಮವನ್ನುದ್ದೇಶಿಸಿಮಾತನಾಡಿದಅವರು”ತಂತ್ರಜ್ಞಾನದಲ್ಲಿಇತ್ತೀಚಿಗೆಪ್ರಸಿದ್ಧಿಪಡೆದಚಾಟ್ಜಿ. ಪಿ .ಟಿಯುವಿಜ್ಞಾನದಲ್ಲಿತೀವ್ರಗತಿಯಲ್ಲಿಬದಲಾವಣೆತರುವುದರಮೂಲಕತಂತ್ರಜ್ಞಾನದಲ್ಲಿವೇಗವನ್ನುಹೆಚ್ಚಿಸಿದೆ. ಕಡಿಮೆಸಮಯದಲ್ಲಿಇದುಹೆಚ್ಚುವೇಗವಾಗಿ ಕಾರ್ಯ ನಿರ್ವಹಿಸುವುದರಿಂದ ಎಲ್ಲರಿಗೂಬಹುಉಪಯೋಗಕಾರಿಯಾಗಿದೆಇದರಸದುಪಯೋಗಮಾಡಿಕೊಳ್ಳಬೇಕೆಂದರು”.
ಕಾರ್ಯಕ್ರಮವನ್ನುಉದ್ದೇಶಿಸಿಮಾತನಾಡಿದಡಾ.ಭಾರತಿಮಠ”ವಿಜ್ಞಾನದಲ್ಲಿಇಷ್ಟೆಲ್ಲಾಬದಲಾವಣೆಗೆನಮ್ಮವಿಜ್ಞಾನಿಗಳಪರಿಶ್ರಮ,ಸತತಪ್ರಯತ್ನವೇಕಾರಣ.ಕೋವಿಡ್ನಂತಹಕಷ್ಟದಲ್ಲಿಭಾರತಅದನ್ನುಮೆಟ್ಟಿದೇಶದಜನರನ್ನುಕಾಪಾಡುವಲ್ಲಿವಿಜ್ಞಾನಮತ್ತುವಿಜ್ಞಾನಿಗಳಪಾತ್ರಅಮೂಲ್ಯವಾದುದು”ಎಂದರು.
ಪರೀಕ್ಷಾವಿಭಾಗದಮುಖ್ಯಸ್ಥೆಡಾ.ಭಕ್ತಿಮಹೀಂದ್ರಕರ್ಮಾತನಾಡಿ ಇಂದಿನವಿದ್ಯಾರ್ಥಿಗಳಿಗೆವಿಜ್ಞಾನಪ್ರದರ್ಶನದಮೂಲಕವಿಜ್ಞಾನದಅವಶ್ಯಕತೆ,ಕೊಡುಗೆಯನ್ನುಪರಿಚಯಿಸಬೇಕು.ಪ್ರಸ್ತುತಎ. ಎಸ್. ಪಾಟೀಲ್ಮಹಾವಿದ್ಯಾಲಯದವಿದ್ಯಾರ್ಥಿಗಳವಿಜ್ಞಾನಪ್ರದರ್ಶನವುಇತರವಿದ್ಯಾರ್ಥಿಗಳಿಗೆವಿಜ್ಞಾನದಬಗ್ಗೆಒಲವುಮೂಡುವಂತೆ ಮಾಡುತ್ತದೆ ವಿಜ್ಞಾನಪ್ರದರ್ಶನಗಳನ್ನುಆಗಾಗಹಮ್ಮಿಕೊಳ್ಳುವುದುಉತ್ತಮಎಂದರು.
ಕುಮಾರಿಅಶ್ವಿನಿ, ಸೃಷ್ಟಿ, ಹಾಗೂರಕ್ಷಿತಾಪ್ರಾಥಿ9ಸಿದರುಕುಮಾರಿಭಾಗ್ಯಶ್ರೀಸಗರನಾಳಸ್ವಾಗತಿಸಿದರು. ಬಿ.ಸಿ.ಎವಿಭಾಗದಮುಖ್ಯಸ್ಥೆಪೆÇ್ರ.ವೀಣಾಮೋರೆಪ್ರಾಸ್ತಾವಿಕವಾಗಿಮಾತನಾಡಿದರು. ಕುಮಾರನಾಗೇಶಹಾಗೂಭಾಗ್ಯಾಪಾಟೀಲನಿರೂಪಿಸಿದರು. ಕುಮಾರಿಅಶ್ವಿನಿಪೂಜಾರಿವಂದಿಸಿದರು.
ಕಾರ್ಯಕ್ರಮದಲ್ಲಿಪೆÇ್ರ.ಮಲ್ಲಿಕಾರ್ಜುನ. ಎಮ್, ಪೆÇ್ರ.ಸೋಮಶಂಕರ, ಪೆÇ್ರ. ಭಾರತಿನಾಯಕವಾಡಿ, ಪೆÇ್ರ.ಲಕ್ಷ್ಮಿಬಾಗಲಕೋಟ, ಶ್ರೀ. ಸತೀಶಮುರನಾಳ, ಶ್ರೀಮತಿ.ಸರಸ್ವತಿಗೋನಾಳ. ಭೋದಕ-ಭೋದಕೇತರಸಿಬ್ಬಂದಿಹಾಗೂವಿದ್ಯಾರ್ಥಿಗಳುಉಪಸ್ಥಿತರಿದ್ದರು.