ವಿಜಯಪುರ:ಮಾ.25: ದಾಖಲೆ ಇಲ್ಲದೇ ಹಣ ಸಾಗಾಟಕ್ಕೆಯತ್ನ ಹಿನ್ನಲೆ 49 ಲಕ್ಷ ರೂಪಾಯಿ ಸೀಜ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಚೆಕ್ ಪೆÇೀಸ್ಟಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮಹಾರಾಷ್ಟ್ರದ ಸೋಲಾಪೂರದಿಂದ ವಿಜಯಪುರದ ಇಂಡಿಗೆ ಕ್ಯಾಂಟರ್ನಲ್ಲಿ ಹಣ ಸಾಗಿಸುತ್ತಿದ್ದರು. ಡ್ರೈವರ್ ತನ್ನ ಕಾಲಕೆಳಭಾಗದಲ್ಲಿ ಬ್ಯಾಗಿನಲ್ಲಿಟ್ಟ ಹಣ ಜಪ್ತಿಗೈದಿದ್ದಾರೆ.
ಇಂಡಿ ಪಟ್ಟಣದ ಎಪಿಎಂಸಿ ವರ್ತಕ, ಅಡತಿ ಅಂಗಡಿ ಮಾಲೀಕ ಮಂಜುನಾಥ ಎನ್ನುವವರಿಗೆ ಸೇರಿದ ನಗದು ಜಪ್ತಿಗೈದಿದ್ದಾರೆ.ಝಳಕಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.