ಗ್ಯಾಲರಿವೀಡಿಯೊ ಗ್ಯಾಲರಿತೆಂಗು ಬೆಳೆಗಾರರ ಪ್ರತಿಭಟನೆ By Bangalore_Newsroom - July 19, 2023 FacebookTwitterWhatsAppEmail ಬೆಂಬಲ ಬೆಲೆ ಖರೀದಿಗೆ ಒತ್ತಾಯಿಸಿ ರಾಜ್ಯ ಪ್ರಾಂತ ರೈತ ಸಂಘ, ತೆಂಗು ಬೆಳೆಗಾರರ ಹೋರಾಟ ಸಮಿತಿಯ ಸದಸ್ಯರು ಇಂದು ಬೆಳಿಗ್ಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.