
ಗುರುಮಠಕಲ್:ಮಾ.6: ಪಟ್ಟಣದ ತಹಸೀಲ್ದಾರರ ಕಾರ್ಯಲಯದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವನ್ನು ಪಟ್ಟಣದ ವೀರಶೈವ ಸಮಾಜದ ವತಿಯಿಂದ ಗ್ರೇಡ್ -2 ತಹಸೀಲ್ದಾರರು ನರಸಿಂಹ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು
ಈ ವೇಳೆ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಿರೇಮಠ. ಉಪಾಧ್ಯಕ್ಷ ರಾದ ನರಸರೆಡ್ಡಿ ಪೆÇೀಲಿಸ್ ಪಾಟಿಲ್ ಗಡ್ಡೆಸೂಗುರು ಗುರುಮಠಕಲ್. ಶಿವಾನಂದ ಬೂದಿ. ಭೀಮಾಶಂಕರ ಮುತ್ತಗಿ. ಶಂಕ್ರಯ್ಯ ಸ್ವಾಮಿ ಗದ್ವಾಲ. ಅಶೋಕ ಮುತ್ತಗಿ. ಶಂಕ್ರಯ್ಯ ಸ್ವಾಮಿ ಸಾಲಿಮಠ. ಬಸವರಾಜ ಮಠಪತಿ. ಚಂದ್ರಶೇಖರ ಮಂಚಲ. ಆನಂದಶೇಖರ ಹಿರೇಮಠ. ನೀಲಯ್ಯ ಸ್ವಾಮಿ ಮಠಪತಿ. ಸೋಮಶೇಖರ ಪಸ್ಪುಲ. ವಿಶಾಲ ಮುತ್ತಗಿ. ಜಗದೀಶ ಕುಮಾರ ಭೂಮ. ನಾಗಣ್ಣ ಕಾಳಗಿ. ರಾಜಲಿಂಗಪ್ಪ ಸಜ್ಜನ್ ಚಂಡ್ರಿಕಿ. ಸುರೇಶ್ ಹಾಗೂ ತಹಸೀಲ್ದಾರ ಕಾರ್ಯಲಯದ ಸಿಬ್ಬಂದಿ ವರ್ಗ ದವರು ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.