
ಹರಿಹರ ಜ 20; ರಾಷ್ಟ್ರೀಯ ಹೆದ್ದಾರಿ 76 ರ ಕೋರ್ಟ್ ಮುಂಭಾಗದ ರಸ್ತೆ ಲೋಕೋಪಯೋಗಿ ಇಲಾಖೆ ವತಿಯಿಂದ ಕೋರ್ಟ್ ಮುಂಭಾಗದ ರಸ್ತೆಯನ್ನು ಡಾಂಬರ ರಸ್ತೆ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ ₹198 ಲಕ್ಷ ರೂ.ಗಳು* ಮಂಜೂರಾಗಿದ್ದು , ಕಾಮಗಾರಿಯ ಗುದ್ದಲಿ ಪೂಜೆಯಲ್ಲಿ ಸಂಸದರಾದ ಜಿ ಎಮ್ ಸಿದ್ದೇಶ್ವರ್. ಮಾಜಿ ಶಾಸಕರಾದ ಬಿ ಪಿ ಹರೀಶ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್ ಎಂ ವೀರೇಶ್ , ಮಹಿಳಾ ಮೋರ್ಚಾದ ನಗರ ಅಧ್ಯಕ್ಷ ಅಶ್ವಿನಿ ಕೃಷ್ಣ, ನಗರಸಭೆ ಸದಸ್ಯರಾದ ಎ ಬಿ ಎಮ್ ವಿಜಯ ಕುಮಾರ್, ಕೆ ಜಿ ಕೃಷ್ಣ , ಆಂಬಾಸ , ಹೆಚ ಎಸ್ ಪ್ಯಾಟಿ , ಪಕ್ಷದ ಮುಖಂಡರು ಕಾರ್ಯಕರ್ತರು ಹಿರಿಯರು ಹಾಗೂ ಇತರರು ಉಪಸ್ಥಿತರಿದ್ದರು