ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಿಗೆ ಶಿಮೂಲ್ ಮಾಜಿ ಅಧ್ಯಕ್ಷರಿಂದ ಸನ್ಮಾನ

ದಾವಣಗೆರೆ, ಮೇ. ೨೭; – ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್. ಅರುಣ್‌ಕುಮಾರ್ ಇವರಿಗೆ ಸಹಕಾರಿ ರತ್ನ ಪ್ರಶಸ್ತಿ ವಿಜೇತರಾದ ಶಿಮೂಲ್ ಮಾಜಿ ಅಧ್ಯP್ಷÀರು ಹಾಗೂ ಹಾಲಿ ನಿರ್ದೇಶಕರು ಆದ ಜಗದೀಶಪ್ಪ ಬಣಕಾರ್  ಕೆಎಂಎಫ್ ಡೈರಿ ದೊಡ್ಡಬಾತಿಯಲ್ಲಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಬಿ.ಎಂ. ಹನುಮಂತಪ್ಪ, ಆರ್. ಯೋಗೀಶ್ವರಪ್ಪ, ಹಾಗೂ ಎಂ.ಎಸ್. ನಾಗರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.