ಜಿಎನ್‍ಡಿಇಸಿ: ಪರಿಸರ ಜಾಗೃತಿ ಕಾರ್ಯಕ್ರಮ

ಬೀದರ,ಮೇ 26: ನಗರದ ಗುರು ನಾನಕ್‍ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಸ್ ಮೊಬಿಲೈಸೇಶನ್ ಫಾರ್ ಮಿಷನ್ ಲೈಫ್ ಮತ್ತು ವಿಶ್ವ ಪರಿಸರ ದಿನ – 2023 ಜಾಗೃತಿ ಕಾರ್ಯಕ್ರಮ
ಆಯೋಜಿಸಲಾಯಿತು.
ರಾಷ್ಟ್ರೀಯ ಮಟ್ಟದ ಪ್ರೇರಕ ಸ್ಪೀಕರ್ ಡಾ. ಪೃಥ್ವಿರಾಜ್ ಎಸ್ ಲಕ್ಕಿ ಮತ್ತು
ಮಾಲಿನ್ಯ ನಿಯಂತ್ರಣ ಮಂಡಳಿಯ ಎಇ ಸಂತೋಷ ಬಿರಾದಾರ್ ಅವರೊಂದಿಗೆ ಜಿಎನ್‍ಡಿಇಸಿ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಏಳು ಮಿಷನ್ ಲೈಫ್ ಭರವಸೆಗಳ ಬಗ್ಗೆ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಆರೋಗ್ಯಕರ ಜೀವನವನ್ನು ನಡೆಸುವ ಬಗ್ಗೆ ಜಾಗೃತಿ ಮೂಡಿಸಿದರು.ಜಿಎನ್‍ಡಿಇಸಿ ಪ್ರಿನ್ಸಿಪಾಲ್ ಡಾ.ಧನಂಜಯ್ ಅಧಿವೇಶನವನ್ನು ಉದ್ಘಾಟಿಸಿದರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಪೆÇ್ರ.ದಿಗಂಬರ ಬೆನ್ನೆ ಹಾಗೂ ವಿದ್ಯಾರ್ಥಿಗಳು ಇದ್ದರು