ಜಯಕರ್ನಾಟಕ ಸಂಘಟನೆ ಮನವಿ:

ಜಯಕರ್ನಾಟಕ ಸಂಘಟನೆ ಗುರುಮಠಕಲ ತಾಲೂಕ ಘಟಕದ ಅಧ್ಯಕ್ಷ ನಾಗೇಶ್ ಗದ್ದಿಗಿ ಹಾಗೂ ಪದಾಧಿಕಾರಿಗಳು ಶಾಲೆಗಳ ಸಮಸ್ಯೆ ಕುರಿತಂತೆ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.