ಕನ್ನಡ ಸಾಹಿತ್ಯ ಪರಿಷತ್ತು ಗಾಂಧಿಭವನದಲ್ಲಿ ಇಂದು ಆಯೋಜಿಸಿದ್ದ ನಾಡೋಜ ಡಾ.ಕೋ.ಚೆನ್ನಬಸಪ್ಪ ಅವರ ಜನ್ಮಶತಾಬ್ದಿ ಸಮಾರಂಭದಲ್ಲಿ ನ್ಯಾ ಶಿವರಾಜು ವಿ. ಪಾಟೀಲ್, ನಾಡೋಜ ಡಾ.ಮಹೇಶ ಜೋಶಿ, ಡಾ.ಬಿ.ಎಲ್. ಶಂಕರ್, ನಾಡೋಜ ಡಾ.ವೂಡೇ ಪಿ.ಕೃಷ್ಣ, ಶಿವಯೋಗ ಕಳಸದ ಮತ್ತಿತರರು ಇದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಗಾಂಧಿಭವನದಲ್ಲಿ ಇಂದು ಆಯೋಜಿಸಿದ್ದ ನಾಡೋಜ ಡಾ.ಕೋ.ಚೆನ್ನಬಸಪ್ಪ ಅವರ ಜನ್ಮಶತಾಬ್ದಿ ಸಮಾರಂಭದಲ್ಲಿ ನ್ಯಾ ಶಿವರಾಜು ವಿ. ಪಾಟೀಲ್, ನಾಡೋಜ ಡಾ.ಮಹೇಶ ಜೋಶಿ, ಡಾ.ಬಿ.ಎಲ್. ಶಂಕರ್, ನಾಡೋಜ ಡಾ.ವೂಡೇ ಪಿ.ಕೃಷ್ಣ, ಶಿವಯೋಗ ಕಳಸದ ಮತ್ತಿತರರು ಇದ್ದಾರೆ.