
ಕಲಬುರಗಿ:ಆ.11: ಜಗದ್ಗುರು ತೋಂಟದಾರ್ಯ ಇಂಜಿನಿಯರಿಂಗ ಕಾಲೇಜಿನಲ್ಲಿ ಪೂರ್ವ ಅಂತಿಮ ವರ್ಷದ 6 ನೇ ಸೆಮೆಸ್ಟರನ ವಿದ್ಯಾರ್ಥಿಗಳ ಪೂಷಕರ ಬೇಟಿ ಸಭೇ ನಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಎಮ್ ಎಮ್ ಅವಂಟಿ ಅಲಂಕರಿಸಿದರು, ಕಾರ್ಯಕ್ರಮದ ಟಿಪ್ಪಣಿಯನ್ನು ಡಾ. ಸುನಿಲ ಸಂಗೂಳ್ಳಿ ಪ್ರಾದೆಶೀಕ ಜನರಲ್ ಮ್ಯಾನೇಜರ, ವಿಶ್ವವಿದ್ಯಾನಿಲಯ ಸಂಬಂದಗಳು ಮತ್ತು ಸಹಕಾರಿ ಸಂಬಂದಗಳು ಬೇಂಗಳೂರು ಇವರು ಪ್ರಮುಖ ಟಿಪ್ಪಣಿ ವಿವರಿಸಿದರು. ಈ ಸಂದರ್ಭದಲ್ಲಿ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪೆÇ್ರೀ. ವಿಜಯಕುಮಾರ ಮಾಲಗಿತ್ತಿ, ಪೆÇ್ರೀ. ಮಹಾಂತ ಕಟ್ಟಿಮನಿ, ಇಂಡಸ್ರ್ಟಿ ಇನ್ಸ್ಟಿಟ್ಯೂಟ್ ಸಂವಾದ ಅಧಿಕಾರಿ ಡಾ. ಮಧುಸುಧನ್ ಕುಲಕರ್ಣಿ, ಪ್ರಾದ್ಯಾಪಕೀಯರು , ಮಹಿಳಾ ಅಧಿಕಾರಿಗಳು ಸೆರಿ ಮುಂತಾದವರು ಹಾಜರಿದ್ದರು.