ಚೆಕ್ ಪೆÇೀಸ್ಟ್‍ಗಳಿಗೆ ವೀಕ್ಷಕರ ಭೇಟಿ

ಮೈಸೂರು: ಏ.16:- ಕೃಷ್ಣರಾಜ ಕ್ಷೇತ್ರದ ವೆಚ್ಚ ವೀಕ್ಷಕರಾದ ನಿತಿನ್ ಕುಮಾರ್ ಜೈಮಾನ್ ಅವರು ಕ್ಷೇತ್ರದ ಚೆಕ್ ಪೆÇೀಸ್ಟ್ ಗಳಿಗೆ ಭೇಟಿ ನೀಡಿ ಚುನಾವಣೆಗೆ ಸಂಬoಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿದರು. ನಂತರ ಎಂ.ಸಿ.ಸಿ ತಂಡದೊoದಿಗೆ ಸಭೆ ನಡೆಸಿ, 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಕೊಂಡೋಯುವ ಯಾವುದೇ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಲು ತಿಳಿಸಿದರು ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗದoತೆ ಜವಾಬ್ದಾರಿಯಿಂದ ಕಾರ್ಯನಡೆಸಲು ಅಧಿಕಾರಿಗಲಿಗೆ ಸೂಚಿಸಿದರು. ಸಭೆಯಲ್ಲಿ ನೋಡಲ್ ಅಧಿಕಾರಿಯಾದ ರುದ್ರೇಶ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.