ಜಿಲ್ಲೆದಾವಣಗೆರೆಚಿತ್ರದುರ್ಗ ನಗರದ ಪತ್ರಿಕಾಭವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಜಿ.ಎಸ್.ಉಜ್ಜನಪ್ಪ ಉದ್ಘಾಟಿಸಿದರು. ಕೆ.ಎಂ.ವಿರೇಶ್, ದಿನೇಶ್ ಗೌಡಗೆರೆ, ಗಣೇಶಯ್ಯ ಹಾಜರಿದ್ದರು. By Davangere_Newsroom - March 27, 2023 FacebookTwitterWhatsAppEmail