ಚಿಂಚೋಳಿ: ಕೂಸಿನ ಮನೆ ಕೇರ ಟೇಕರ್‍ಗಳಿಗೆ ತರಬೇತಿ

ಚಿಂಚೋಳಿ,ಆ.10- ತಾಲೂಕ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಕಲಬುರಗಿ ಮತ್ತು ತಾಲೂಕ ಪಂಚಾಯತ ಚಿಂಚೋಳಿ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಶಿಶು ಪಾಲನ ಕೇಂದ್ರ ಕೂಸಿನ ಮನೆ ಕೇರ ಟೇಕರ್ ಗಳ ಎರಡು ದಿನ ತರಬೇತಿ ಜರುಗಿತು.
ತರಬೇತಿ ಶಿಬಿರ ಉದ್ದೇಶಿಸಿ ಮಾತನಾಡಿದ ತಾಲೂಕ ಪಂಚಾಯತ ಕಾರ್ಯನಿರ್ವಕ ಅಧಿಕಾರಿ ಶಂಕರ ರಾಠೋಡ, ಅವರು, ತಾಲೂಕಿನಲ್ಲಿ 24 ಗ್ರಾಮಗಳಲ್ಲಿ ಶಿಶು ಪಾಲನ ಕೇಂದ್ರ ತೆರೆಯಲಾಗಿದ್ದು ಕೇಂದ್ರಕ್ಕೆ ನೀರಿನ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯ ವ್ಯವಸ್ಥೆ ಕೂಡ ಮಾಡಬೇಕು
ಈ ಯೋಜನೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಕೆಲಸ ಹೋದ ಸಂದರ್ಭದಲ್ಲಿ ಅವರ ಮಕ್ಕಳು ಶಿಶು ಪಾಲನ ಕೇಂದ್ರ ಕೂಸಿನ ಮನೆ ಕೇರ ಸಂತ್ರ ತೆಗೆಯಲಾಗಿದ್ದು ಅದರಿಂದ ತಾವುಗಳು ಮಕ್ಕಳಿಗೆ ಒಳ್ಳೆಯ ರೀತಿಯಿಂದ ಜೋಪಾನ ಮಾಡಿ ಮಕ್ಕಳನ್ನು ಇಟ್ಟುಕೊಳ್ಳಬೇಕು ಮತ್ತು ಎಲ್ಲಾ ಮಹೀಳಾ ಪೆÇೀಷಕಿಯರೋಂದಿಗೆ ಸಂವಾದ ನಡೆಸಿ ಮಕ್ಕಳ ಲಾಲನೆ-ಪಾಲನೆ, ಆರೋಗ್ಯದ ಬಗ್ಗೆ ಕಾಳಜಿ, ಶುಚಿತ್ ಜಾಗರೂಕತೆ ವಹಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಶಿವಶಂಕ್ರಯ್ಯ ಸ್ವಾಮಿ,ತಾಐಇಸಿ ಸಂಯೋಜಕರಾದ ಭೀಮಾಶಂಕರ, ಇದ್ದರು