ಗುರುಮಠಕಲ್ ತಾಲೂಕಿನ ರಾಜ್ಯದ ಗಡಿಗ್ರಾಮ ಚಲೇರಿಗೆ ಆಗಮಿಸಿದ ಮಾಜಿ ಪೊಲೀಸ್ ಅಧಿಕಾರಿ,ಸಾಮಾಜಿಕ ಹೋರಾಟಗಾರ ಗಿರೀಶ ಮಟ್ಟಣ್ಣನವರ್ ಅವರು, ಗ್ರಾಮದ ರೈತರು,ಯುವಕರನ್ನು ಉದ್ದೇಶಿಸಿ ಮಾತನಾಡಿ ,ತಮ್ಮ ಹೋರಾಟಕ್ಕೆ ಗ್ರಾಮಸ್ಥರು ಸ್ಪೂರ್ತಿ ತುಂಬಿದ್ದನ್ನು ಸ್ಮರಿಸಿದರು.
ಗುರುಮಠಕಲ್ ತಾಲೂಕಿನ ರಾಜ್ಯದ ಗಡಿಗ್ರಾಮ ಚಲೇರಿಗೆ ಆಗಮಿಸಿದ ಮಾಜಿ ಪೊಲೀಸ್ ಅಧಿಕಾರಿ,ಸಾಮಾಜಿಕ ಹೋರಾಟಗಾರ ಗಿರೀಶ ಮಟ್ಟಣ್ಣನವರ್ ಅವರು, ಗ್ರಾಮದ ರೈತರು,ಯುವಕರನ್ನು ಉದ್ದೇಶಿಸಿ ಮಾತನಾಡಿ ,ತಮ್ಮ ಹೋರಾಟಕ್ಕೆ ಗ್ರಾಮಸ್ಥರು ಸ್ಪೂರ್ತಿ ತುಂಬಿದ್ದನ್ನು ಸ್ಮರಿಸಿದರು.