ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಬಸವಜಯಂತಿ ನಿಮಿತ್ತ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಜರುಗಿತು. ಸನ್ನಿಧಿ ಪ್ರೇಮರಾಜ ರಾಯಿಕೊಟಿ ವಚನಗಳನ್ನು ಹೇಳಿದರು.
ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಬಸವಜಯಂತಿ ನಿಮಿತ್ತ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಜರುಗಿತು. ಸನ್ನಿಧಿ ಪ್ರೇಮರಾಜ ರಾಯಿಕೊಟಿ ವಚನಗಳನ್ನು ಹೇಳಿದರು.