ಬೆಂಗಳೂರಿನ ಆರ್.ಟಿ ನಗರದ ಎಚ್ ಎಂಟಿ ಮೈದಾನದಲ್ಲಿ ಇಂದು ಗಾಳಿಪಟ ತಜ್ಞ ವಿ.ಕೆ.ರಾವ್ ಅವರ ಮಾರ್ಗದರ್ಶನದಲ್ಲಿ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ೧೨ ಅಡಿಯ ಬೃಹತ್ ಗಾಳಿಪಟ ಹಾರಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಬೆಂಗಳೂರಿನ ಆರ್.ಟಿ ನಗರದ ಎಚ್ ಎಂಟಿ ಮೈದಾನದಲ್ಲಿ ಇಂದು ಗಾಳಿಪಟ ತಜ್ಞ ವಿ.ಕೆ.ರಾವ್ ಅವರ ಮಾರ್ಗದರ್ಶನದಲ್ಲಿ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ೧೨ ಅಡಿಯ ಬೃಹತ್ ಗಾಳಿಪಟ ಹಾರಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.