ಕಲ್ಪತರುನಾಡಿನಲ್ಲಿ ಅಬ್ಬರಿಸಿ ಬೊಬ್ಬೊರೆಯುತ್ತಿರುವ ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ತಡರಾತ್ರಿ ಸುರಿದ ರಣ ಮಳೆಗೆ ನಗರದ ಬಹುತೇಕ ಬಡಾವಣೆಗಳ ತಗ್ಗುಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಲ್ಪತರುನಾಡಿನಲ್ಲಿ ಅಬ್ಬರಿಸಿ ಬೊಬ್ಬೊರೆಯುತ್ತಿರುವ ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ತಡರಾತ್ರಿ ಸುರಿದ ರಣ ಮಳೆಗೆ ನಗರದ ಬಹುತೇಕ ಬಡಾವಣೆಗಳ ತಗ್ಗುಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.