
ಸಂಜೆವಾಣಿ ವಾರ್ತೆ
ಕೂಡ್ಲಿಗಿ, ಆ.15 : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೂಡ್ಲಿಗಿ ಪಟ್ಟಣ ಪಂಚಾಯಿತಿಕಾರ್ಯಾಲಯದಅವರಣದಲ್ಲಿ ಮಹಾತ್ಮಗಾಂಧೀಜಿ, ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮುಖ್ಯಾಧಿಕಾರಿಗಳಾದ ಫಿರೋಜ್ಖಾನ್ರವರುಧ್ವಜಾರೋಹಣಕಾರ್ಯಕ್ರಮ ನೇರವೇರಿಸಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸದಸ್ಯರಾದ ಕಾವಲಿ ಶಿವಪ್ಪನಾಯಕ.ರೇಣುಕಾಎಸ್ದುರುಗೇಶ್, ಮುಖ್ಯಾಧಿಕಾರಿಗಳಾದ ಫಿರೋಜ್ಖಾನ್, ಸಿಬ್ಬಂದಿಯಾದ ಡಿ ರಾಜಬಕ್ಷಿರವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸದಸ್ಯರುಗಳಾದ ತಳಾಸ ವೆಂಕಟೇಶ, ಪೂರ್ಯನಾಯ್ಕಸರಸ್ಪತಿ ಬಿ ರಾಘವೇಂದ್ರ, ಜಿ.ಲಕ್ಷ್ಮೀದೇವಿ ಬಸವರಾಜ, ಸೈಯದ್ ಸುಕುರ್,ಚೌಡಮ್ಮ, ವಿ.ಸರಸ್ಪತಿರಮೇಶಕೆ.ಈಶಪ್ಪ, ಬಾಸೂನಾಯ್ಕ, ಕೆ.ಹೆಚ್.ಎಂ.ಸಚಿನ್ಕುಮಾರ್, ಸಿರಿಬಿ ಮಂಜುನಾಥ ಕೆ.ಲೀಲಾವತಿ ಪ್ರಭಾಕರ್ಹಾಗೂ ಸರ್ವಸದಸ್ಯರು ಮತ್ತುಕೂಡ್ಲಿಗಿ ಪಟ್ಟಣ ಪಂಚಾಯಿತಿಯ ್ತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು