ಬಸವಕಲ್ಯಾಣ,ಜೂ.5-ತಾಲ್ಲೂಕಿನ ಮಲ್ಲಿಕಾರ್ಜುನ ವಾಡಿ ಗ್ರಾಮದಲ್ಲಿ ಕಾರುಹುಣ್ಣಿಮೆಯ ಪ್ರಯುಕ್ತ “ಎತ್ತಿನಗಾಡಿ ಓಟ ” ವನ್ನು ಆಯೋಜಿಸಲಾಗಿತ್ತು.
ಇದರಲ್ಲಿ ಪ್ರಥಮ ಬಹುಮಾನ ಶಿವಕಾಂತ. ಮಾಣಿಕಪ್ಪ. ಪಿನ್ನೆಬಾಯಿ, ದ್ವಿತೀಯ ಬಹುಮಾನ ನಾಗಪ್ಪ ದೊಡ್ಡಪ್ಪ ಪುಣೆ, ತೃತೀಯ ಬಹುಮಾನ ಸುರೇಶ ಮಾಣಿಕಪ್ಪ ಪಿನ್ನೆಬಾಯಿ ಹಾಗೂ ಜೋಡಿ ಎತ್ತುಗಳು ಬಹುಮಾನವನ್ನು ” ಲಕ್ಷ್ಮಣ್ ಪುಣೆ ” ಅವರು ಪಡೆದರು.
ಸಮಾರಂಭದಲ್ಲಿ ರಾಜೇಶ್ವರ ಗ್ರಾಮ ಪಂಚಾಯತನ ಅಧ್ಯಕ್ಷ ಗುರುರಾಜ್ ಮುಲಗೆ, ಸದಸ್ಯರಾದ ಸಂತೋಷ್ ಸಿಗಿ, ರೇವಣಸಿದ್ಧ ಪಾಟೀಲ್, ಅಕ್ರಂ, ಸತೀಶ್ ಪೆÇೀಸ್ತಾರ್, ಅಜಮುದ್ದೀನ್, ಮಾಣಿಕ್ ಘಂಗ್ರೇ, ಸುಭಾಸ್. ಅಂತಪ್ಪನಳ್ಳಿ, ಅನರಾಜ್, ರಮೇಶ್. ಕಂಟೆಕರ್, ಹಾಗೂ ವಿಷ್ಣುವರ್ಧನ್ ಪುಣೆ, ಮಚ್ಚೆಂದರ್ ಪುಣೆ, ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಸಂಚಾಲಕರು ತುಕಾರಾಮ. ಏ. ಪುಣೆ ಕಾರ್ಯಕ್ರಮವನ್ನು ನಿರೂಪಿಸಿದರು.
ಹಾಗೆಯೇ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ವಿಠ್ಠಲ್ ಹೆಗಡೆ, ಶಂಕರ್ ಹೆಗಡೆ, ಹರಿ ಇರವಟ್ಟೆ, ಶಂಕರ ಚಿಂತಾಲೆ, ರಾಮೇಶ್ವರ ಹೆಗಡೆ, ಬಜ್ಜು ಇಟಕಲೇ, ಶಂಕರ ಪುಣೆ, ರಾಜು ನೆರಡೇ, ಶ್ರೀಕಾಂತ ಪುಣೆ, ಶ್ರೀಮಂತ ಭಾರಭಾಯಿ, ಶಿವು ಪುಣೆ, ರಾಜು ಪುಣೆ, ಮಾಣಿಕ್ ಪುಣೆ, ಅರುಣ್ ಕುಮಾರ್ ಪುಣೆ, ಭೀಮಣ್ಣ .ಅಶೋಕ್ ಬಾರಾಬಾಯಿ ಗುಂಡಿಮಣಿ, ಮಂಜು ಹೆಗಡೆ, ಪ್ರವೀಣ್ ಪುಣೆ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.