ಕಲಾಕೃತಿ ಪ್ರದರ್ಶನ

ಕಲಾವಿದ ಶಿರೀಶ್ ದೇಶಪಾಂಡೆ ಅವರು ಬಾಲ್ ಪಾಯಿಂಟ್ ಬಳಸಿ ಮಾಡಿದ ವಿಶೇಷ ಕಲಾಕೃತಿ ಪ್ರದರ್ಶನವನ್ನು ಬಸವನಗುಡಿಯ ಬಿ.ಪಿ. ವಾಡಿಯದಲ್ಲಿ ಆಯೋಜಿಸಲಾಗಿದೆ.