ಸಂಜೆವಾಣಿ ವಾರ್ತೆ
ದಾವಣಗೆರೆ, ಜು.14- 9ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆಯ ಅಂಗವಾಗಿ ರಾಷ್ಟçಮಟ್ಟದ ಯೋಗಾಸನ ಚಾಂಪಿಯನ್ ಸ್ಪರ್ಧೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯ್ಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ದಾವಣಗೆರೆ ಎಸ್.ಎಸ್.ಂiÀೆÆÃಗ ಫಿಟ್ನೆಸ್ ಅಂಡ್ ಂiÀÉÆÃಗ ಇನ್ಸಿಟಿಟ್ಯೂಟ್ನ ಅಂತಾರಾಷ್ಟಿçÃಯ ಕ್ರೀಡಾಪಟು ಹಾಗೂ ಅಂತಾರಾಷ್ಟಿçÃಯ ತರಬೇತುದಾರರಾದ ಸಂತೋಷ್ ಡಿ. ಅವರು ತರಬೇತಿ ನೀಡಿರುವ ಈ ತಂಡದ ಮಾಹೀನ್ ಹಂಪನೂರು (ಡಾ. ಎಸ್ಎಸ್ ಎನ್ಪಿಎಸ್. ಶಾಲೆ), ಜಯರಾಜ್ (ವನಿತಾ ಸಮಾಜ ಸ್ಕೂಲ್), ಸಂಜಯ್ ಎಸ್., (ಸೋಮೇಶ್ವರ ಶಾಲೆ) ಸೂರ್ಯ ಎಸ್., (ಸೋಮೇಶ್ವರ ಶಾಲೆ), ವಿಷ್ಣುವರ್ಧನ (ಸೋಮೇಶ್ವರ ಶಾಲೆ) ಇವರುಗಳು ವಿಜೇತರಾಗಿರುವುದಲ್ಲದೇ ದುಬೈನಲ್ಲಿ ದಿ. 8 ಮತ್ತು 9ನೇ ಅಕ್ಟೋಬರ್ನಲ್ಲಿ ನಡೆಯಲಿರುವ 9ನೇ ಅಂತಾರಾಷ್ಟಿçÃಯ ಸ್ಪರ್ಧೆಗೂ ಕೂಡ ಆಯ್ಕೆಯಾಗಿದ್ದಾರೆ.