ಬೆಸ್ಕಾಂ ಇಲಾಖೆಗಯಲ್ಲಿ ಕಳೆದ ೨೦೧೯ರಲ್ಲಿ ೬೦೦ ಜನ ಅಂಗವಿಕಲರಿಗೆ ನೇಮಕಾತಿ ಆದೇಶ ನೀಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಅಂಗವಿಕಲ ನೌಕರರ ತಂಡದ ವತಿಯಿಂದ ಸನ್ಮಾನಿಸಲಾಯಿತು.
ಬೆಸ್ಕಾಂ ಇಲಾಖೆಗಯಲ್ಲಿ ಕಳೆದ ೨೦೧೯ರಲ್ಲಿ ೬೦೦ ಜನ ಅಂಗವಿಕಲರಿಗೆ ನೇಮಕಾತಿ ಆದೇಶ ನೀಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಅಂಗವಿಕಲ ನೌಕರರ ತಂಡದ ವತಿಯಿಂದ ಸನ್ಮಾನಿಸಲಾಯಿತು.