ಇಲಕಲ್ಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಮೇಲ್ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರ ಒತ್ತಾಯ

(ಸಂಜೆವಾಣಿ ವಾರ್ತೆ)
ಇಳಕಲ್ :ಆ.10: ಸೊಲ್ಲಾಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿ 50 ರ ಸ್ಥಳೀಯೇಶ್ವರೇಶ್ವರ ಸರ್ಕಲ್ ಬಳಿ ಮೂರನೇ ಅಪಘಾತ ಬುಧವಾರದಂದು ಬೆಳಿಗ್ಗೆ 6 ಗಂಟೆಗೆ ನಡೆದಿದೆ.
ಈ ಮೊದಲು ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಅಪಘಾತದಲ್ಲಿ ಪಾದಚಾರಿ ಗಂಭೀರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಘಟನೆಗಳು ಇನ್ನೂ ಹಸಿರಾಗಿ ಇರುವ ಸಮಯದಲ್ಲಿಯೇ ಬುಧವಾರದಂದು ನಿಂತ ಲಾರಿಗೆ ಮತ್ತೊಂದು ಲಾರಿ ಹಾಯ್ದು ಕ್ಲೀನರ್ ಆಗಿದ್ದಾನೆ.
ವಾಹನಗಳ ಅಪಘಾತದ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ಪೆÇಲೀಸ್ ಇಲಾಖೆಗೆ ಕರೆದೊಯ್ಯುವಾಗ ಅಪಘಾತಗಳು ನಡೆಯುತ್ತಲೇ ಇರುತ್ತವೆ ಸರಕಾರ ಮತ್ತು ಹೆದ್ದಾರಿ ಪ್ರಾಧಿಕಾರ ಇಲ್ಲಿ ಮೇಲ್ ಸೇತುವೆಯನ್ನು ನಿರ್ಮಿಸಲು ಮುಂದಾಗಬೇಕು.