
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.17: ನಗರದ ತಾಳೂರು ರಸ್ತೆಯ ಕಾಲುವೆ ಬಳಿ ಕಳೆದ 20 ದಿನಗಳ ಹಿಂದೆಯೇ ದುರಸ್ಥಿ ಮಾಡಿದೆ. ಆದರೆ ಕೆಲಸ ಮುಗಿಸಿದ ಮೇಲೆ ಆದನ್ನು ಲೆವೆಲ್ ಮಾಡದೆ ಹೀಗೆ ಬಿಟ್ಟಿರುತ್ತಾರೆ.
ಸಂಬಂಧಪಟ್ಟವರು ಇದನ್ನು ಸರಿಪಡಿಸಿ ರಸ್ತೆಗೆ ಅಡ್ಡವಾಗಿರುವ ಬ್ಯಾರಿಕೇಡ್ ತೆರವುಗೊಳಿಸಿ ಎಂದು ಸಾರ್ವಜನಿಕರು ಕೇಳಿದ್ದಾರೆ.