ಅಮಾನತು ಆದೇಶ ಹಿಂಪಡೆಯಲಿ

ಜೇವರ್ಗಿ :ಜೂ.19:ಪೆÇೀಲಿಸ್ ಪೇದೆ ಮಯೂರ್ ಕೊಲೆ ಪ್ರಕರಣದಲ್ಲಿ ನಿರ್ಲಕ್ಷ ಆರೋಪ ಅಡಿಯಲ್ಲಿ ಪೆÇೀಲಿಸ ಅಧಿಕಾರಿ ಸಿಪಿಐ ಭೀಮನ್ ಗೌಡ ಪಿಎಸ್‍ಐ ರಾಜಕುಮಾರ್ ಗೌತಮ್ ಎಸ್ ಬಿ ರಾಜಶೇಖರ್ ಕೊಂಡಗೂಳಿ ಅವರನ್ನು ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಜೈ ಕರವೆ ತಾಲೂಕ ಅಧ್ಯಕ್ಷ ಶರಬು ಕಲ್ಯಾಣಿ ನೆಲೋಗಿ ಆಗ್ರಹಿಸಿದ್ದಾರೆ
ಮರಳುಮಾಫಿಯಾ ತಡೆಗಟ್ಟಲು ಬಹಳಷ್ಟು ಪ್ರಯತ್ನ ಮಾಡಿದ್ದಾರೆ ಆದರೆ ಇವರನ್ನು ಅಮಾನತು ಮಾಡಿರುವುದು ಸರಿಯಲ್ಲ ತಾಲೂಕಿನಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟಲು ಬಹಳಷ್ಟು ಪ್ರಯತ್ನ ಮಾಡಿದ್ದಾರೆ ಕೂಡಲೇ ಇವರ ಆದೇಶವನ್ನು ಹಿಂಪಡೆಯಬೇಕೆಂದು ಹೇಳಿದ್ದಾರೆ ತಾಲೂಕಿನಲ್ಲಿ ಕಾನೂನು ವ್ಯವಸ್ಥೆ ಸರಿಯಾಗಿದೆ ಯಾವುದೇ ಅಕ್ರಮವಾಗಲಿ ಕೂಡಲೇ ಅದನ್ನು ತಡೆಗಟ್ಟಲು ಪ್ರಯತ್ನ ಮಾಡಿದ್ದು ಸಾಕಷ್ಟು ಉದಾಹರಣೆಗಳಿವೆ ಎಂದು ಹೇಳಿದರು