ಅಮಾನತು ಆದೇಶ ವಾಪಸ್ ಪಡೆಯಲು ಆಗ್ರಹಿಸಿ ಪ್ರತಿಭಟನೆ

ಜೇವರ್ಗಿ:ಜು.5: ಮರಳು ಮಾಫಿಯ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ ಆರೋಪದಲ್ಲಿ ಅಮಾನತ್ತು ಮಾಡಿದ ಪೆÇೀಲಿಸ ಅಧಿಕಾರಿಗಳು ಮತ್ತು ಪೆÇಲೀಸ್ ಪೇದೆ ಆದೇಶ ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರತಿಭಟನೆ ಮಾಡಲಾಯಿತು
ಸೋನ್ನ ಗ್ರಾಮದ ಮುಖ್ಯ ರಸ್ತೆ ಮೇಲೆ ಪ್ರತಿಭಟನೆ ಮಾಡಲಾಯಿತು ಈ ಪ್ರತಿಭಟನಾ ನೇತೃತ್ವವನ್ನು ಕರವೇ ತಾಲೂಕ ಅಧ್ಯಕ್ಷ ಅಧ್ಯಕ್ಷ ಶರಬು ಕಲ್ಯಾಣಿ ಹೋರಾಟಗಾರ ಶರಣು ಹಿಪ್ಪರಗಿ ಸೇರಿದಂತೆ ಅನೇಕರಿದ್ದರು