ಅಪ್ಪಾಜಿ ಗುರುಕುಲ್ ಶಾಲೆಯಲ್ಲಿ ಸಂಭ್ರಮದ ಯುಗಾದಿ ಉತ್ಸವ ಆಚರಣೆ

ಕಲಬುರಗಿ:ಮಾ.23:ದೇಸಿ ಸಂಸ್ಕøತಿ ಆಚರಿಸುವ ಏಕೈಕ ಶಾಲೆ ಅದು ಅಪ್ಪಾಜಿ ಗುರುಕುಲ ಶಾಲೆ ಇಂಥ ಒಂದು ಗುರುಕುಲ ಮಾದರಿ ಶಾಲೆಯಲ್ಲಿ ಮಕ್ಕಳಿಗೆ ದೇಸಿ ಸಂಸ್ಕೃತಿಯ ಹಬ್ಬವನ್ನು ಆಚರಿಸುವ ಮೂಲಕ ಮಕ್ಕಳಿಗೆ ಪೆÇ್ರೀತ್ಸಾಹ ಮತ್ತು ಉತ್ಸಾಹ ತುಂಬಿ ಸಂಸ್ಕೃತಿಯ ಬಗ್ಗೆ ತಿಳಿಸಿಕೊಡುವ ಶಾಲೆಯ ಕಾರ್ಯ ಮಹತ್ವದ್ದು ಎಂದು ಶ್ರೀನಿವಾಸ ಸರಡಗಿಯ ಪರಮ ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯ ನುಡಿದರು
ಕಾರ್ಯಕ್ರಮದ ನೇತೃತ್ವವನ್ನು ಶ್ರೀನಿವಾಸ ಸರಡಗಿಯ ಪರಮಪೂಜ್ಯ ರೇವಣಸಿದ್ಧ ಶಿವಾಚಾರ್ಯ ಮಹಾ ಸ್ವಾಮಿಗಳು ಕಲ್ಹಂಗರಗಾದ ವಿಠ್ಠಲ್ ಮುತ್ಯಾವರು ಭಾಗವಹಿಸಿದರು…
ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಶಿಕಲಾ ಟೆಗಳಿ ನಾಗಲಿಂಗಯ್ಯ ಮಠಪತಿ… ಸಂತೋಷ್ ಗುಡಿಮನಿ.. ಸಂಜು ಪಿಕೆ.. ವೀರೇಶ್ ಬಿರಾದರ.. ಬಲಭೀಮ ಬಿರಾದಾರ್.. ಅಂಬಾರಾಯ. ಆನಂದ್ ಲೆಂಗಟಿ… ಅಂಬಾರಾಯಬೆಳಕೋಟ.. ವಿಆರ್ ಸ್ವಾಮಿ… ಅಣಿವೀರಯ್ಯ… ಪ್ಯಾಟಿಮನಿ ರುದ್ರಮನಿ…. ಬಸವರಾಜ್ ದುದನಿ.. ರಾಜಕುಮಾರ್ ಮಾಲಿಪಾಟೀಲ್ .. ಅಪ್ಪಾಜಿ ಶಿÀ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಭಾಗಮ್ಮ ರಾಜಕುಮಾರ ರವರು ಅಧ್ಯಕ್ಷತೆ ವಹಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಗುರು ಸಾಲಿಮಠ ಅವರು ನಡೆಸಿಕೊಟ್ಟರು
ಪ್ರಾರ್ಥನೆ ಗೀತೆ ಸೂರ್ಯಕಾಂತ್ ಡುಮ್ಮ ಅವರು ನಡೆಸಿಕೊಟ್ಟರು ವಂದನಾರ್ಪಣೆಯನ್ನು ಶಿಕ್ಷಕರಾದ ಅಪ್ಪಾರಾವ ಮೂಳೆ ಅವರು ನಡೆಸಿಕೊಟ್ಟರು ಮಕ್ಕಳಿಂದ ಕವಿ ಗೋಷ್ಠಿ ಕಾರ್ಯಕ್ರಮ ನಡೆಯಿತು ಹಾಸ್ಯ ಕಲಾವಿದರಾದ ರಾಜು ಹೆಬ್ಬಾಳವರಿಂದ ಆಚೆ ಕಾರ್ಯಕ್ರಮ ನಡೆಯಿತು… ನಂತರ ಎಲ್ಲಾ ಅತಿಥಿಗಳಿಗೂ ವಿದ್ಯಾರ್ಥಿನಿಯರಿಗೂ ಬೇವುಬೆಲ್ಲ ಹಂಚಲಾಯಿತು ವಿದ್ಯಾರ್ಥಿ ವಿದ್ಯಾರ್ಥಿನಿಯರು ದೇಶ ಉಡುಗೆ ತೊಡಗಿಗಳನ್ನು ತೊಟ್ಟು ಕಂಗೊಳಿಸಿದರು