ಅಂಬೇಡ್ಕರ್ ಜಯಂತಿ

ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮದಲ್ಲಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಜಯಂತಿಯು ಚಂಡ್ರಿಕಿ ಗ್ರಾಮದ ಬಸವ ಸಮಿತಿ ಅಧ್ಯಕ್ಷ ಆರ್ ಬಸವರಾಜ ದಳಪತಿ ಅವರ ನೇತೃತ್ವದಲ್ಲಿ ಜರುಗಿತು.