ಪೇಟ್ರಿಯಾಟ್ ಪ್ಯಾನ್-ಇಂಡಿಯಾ ಚಿತ್ರವಲ್ಲ ಮಮ್ಮುಟ್ಟಿ
ತಿರುವನಂತಪುರ,ಏ.೨೭-ಮಹೇಶ್ ನಾರಾಯಣನ್ ಅವರ ’ಪೇಟ್ರಿಯಾಟ್ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಚಿತ್ರ ಮೇ ೧ ರಂದು ತೆರೆಗೆ ಬರಲಿದೆ . ೧೯ ವರ್ಷಗಳ ನಂತರ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಒಟ್ಟಿಗೆ ನಟಿಸುತ್ತಿದ್ದಾರೆ...
ಹಾಜಿ ಸರವರ ಉರುಸ್ ಧಾರ್ಮಿಕ ಭಾವೈಕತೆಗೆ ಸಾಕ್ಷಿಯಾದ ಹಿಂದೂ-ಮುಸ್ಲಿಂ ಬಾಂಧವ್ಯ
ಚಿಂಚೋಳಿ:ಏ.27:ತಾಲ್ಲೂಕಿನ ಗಡಿಕೇಶ್ವಾ ಗ್ರಾಮದ ಹಾಜಿ ಸರವರ್ ಉರುಸ್ ಸಡಗರ ಸಂಭ್ರಮದಿಂದ ಶನಿವಾರ ರಾತ್ರಿ ಜರುಗಿತು.ಉರುಸ್ ಅಂಗವಾಗಿ ಬೆಳಿಗ್ಗೆಯಿಂದಲೇ ದರ್ಗಾಕ್ಕೆ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆದವು. ಇದಕಿಂತ ಮುಂಚೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ 'ಸಂದಲ್'...



































































