ಪ್ರಚಲಿತ ಸುದ್ಧಿ
ಉಮ್ಮತ್ತಿ ಹೂವಿನ ಬೆಳೆ ಸಾರು ಸೇವಿಸಿ ಕುಟುಂಬದ ನಾಲ್ವರು ಅಸ್ವಸ್ಥ
ಕಾಕಿನಾಡ,ಮೇ.6-ಸಾಮಾಜಿಕ ಮಾಧ್ಯಮದಲ್ಲಿ ಬರುವ ಎಲ್ಲವನ್ನೂ ನಂಬಿ ಅದನ್ನು ಅನುಕರಿಸುವುದು ಜೀವಕ್ಕೆ ಮಾರಕವಾಗಬಹುದು ಎನ್ನುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಎರ್ಲಂಪಲೆಮ್ ನಡೆದಿದೆಸ್ಥಳೀಯರ ಪ್ರಕಾರ, ಒಂದು ಕುಟುಂಬದ ನಾಲ್ವರು ಸದಸ್ಯರು ಇನ್ಸ್ಟಾಗ್ರಾಮ್ನಲ್ಲಿ ಅಡುಗೆ ಮಾಡುವ...
ಮೊಟ್ಟೆ ಸುಬ್ಬರಾಜು ಶತಮಾನೋತ್ಸವ, ಸಂಭ್ರಮ
ಚಿಕ್ಕಬಳ್ಳಾಪುರ, ಮೇ.೦೭- ಇಂದಿನ ಕಾಲಮಾನದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ ಸಮಾಜದ ಗಣ್ಯರಲ್ಲಿ ಪ್ರಮುಖರಾದ ಮೊಟ್ಟೆ ಸುಬ್ಬರಾಜು ರವರಿಗೆ ನೂರು ವರ್ಷ ತುಂಬಿದ ಕಾರಣಕ್ಕಾಗಿ ಸಾವಿರಾರು ಮಂದಿ ಸಂಬಂಧಿಕರ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಶತಮಾನೋತ್ಸವ...

























































