ಪ್ರಧಾನ ಸುದ್ದಿ

ನಾಸಿಕ್, ಏ.೪: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನೀರು ತುಂಬಿದ ಬಾವಿಗೆ ಕಾರು ಉರುಳಿ ಬಿದ್ದ ಪರಿಣಾಮ ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಜಲಸಮಾಧಿಯಾಗಿದ್ದಾರೆ.ತಡ ರಾತ್ರಿ ೧೧:೩೦ ರ ಸುಮಾರಿಗೆ...

ಕೇರಳ: ಯುವ ಮತದಾರರ ಸೆಳೆಯಲು ಆಯೋಗ ಕಸರತ್ತು

0
ತಿರುವನಂತಪುರಂ, ಏ.4-ಇದೇ ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯನ್ನು "ಹಬ್ಬ"ವನ್ನಾಗಿ ಪರಿವರ್ತಿಸಲು ಒಂದು ವಿಶಿಷ್ಟ ಉಪಕ್ರಮವನ್ನು ಕೈಗೊಂಡಿದೆ. ಆಯೋಗವು ಉಚಿತ...

ಸಂಜೆವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಸಂಪರ್ಕದಲ್ಲಿರಿ

99,677FansLike
205,033FollowersFollow
3,695FollowersFollow
9,196SubscribersSubscribe

ಮಹಿಳಾ ಕಸ್ಟಮ್ ಅಧಿಕಾರಿ ಮೇಲೆ ಅತ್ಯಾಚಾರ ಬ್ಲಾಕ್ ಮೇಲ್ ಆರೋಪಿ ಸೆರೆ

0
ಬೆಂಗಳೂರು.ಏ.5- ಮಹಿಳಾ ಕಸ್ಟಮ್ ಅಧಿಕಾರಿಯ ಮೇಲೆ ಅತ್ಯಾಚಾರ ನಡೆಸಿ ಬೆದರಿಸಿ ಬ್ಲಾಕ್ ಮೇಲ್ ಮಾಡಿದ ಖದೀಮನನ್ನು ನಗರ ಪೆÇಲೀಸರು ಬಂಧಿಸಿದ್ದಾರೆ.ಇಂದಿರಾನಗರದ ಎಂ.ಕೃಪಲಾನಿ ಬಂಧಿತ ಆರೋಪಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.ಮಹಿಳಾ ಅಧಿಕಾರಿಗೆ ಬ್ಲ್ಯಾಕ್‍ಮೇಲ್...

Sanjevani Youtube Channel