ರಾಗಿಯಲ್ಲಿ ಮೂಡಿದ ಪುಟಿನ್-ಮೋದಿ ಭಾವಚಿತ್ರ
ನರ್ಮದಾಪುರಂ, ಡಿ.5:- ನರ್ಮದಾಪುರಂನ ರೈತ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಸೂಪರ್ಲಿ ಗ್ರಾಮದ ರೈತ ಯೋಗೇಂದ್ರ ಪಾಲ್ ಸಿಂಗ್ ಸೋಲಕಿ, ರಾಗಿ ಬಳಸಿ ಪುಟಿನ್ ಮತ್ತು ಪ್ರಧಾನಿ...
ಬಂಡಿಗಣಿ ಗ್ರಾಮದ ಬಸವ ಗೋಪಾಲ ನೀಲಮಾಣಿಕ ಚಕ್ರವರ್ತಿ ದಾನೇಶ್ವರ ಶ್ರೀಗಳು ವಿಧಿವಶ
ಬಾಗಲಕೋಟೆ: ಡಿ.5:ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಚಕ್ರವರ್ತಿ ಶ್ರೀ ದಾನೇಶ್ವರ ಶ್ರೀಗಳು ಗಂಟಲ ಸಮಸ್ಯೆಯಿಂದ ವಿಧಿವಶರಾಗಿದ್ದಾರೆ.ಶ್ರೀಗಳು ಗಂಟಲ ಸಮಸ್ಯೆಯಿಂದ ಕಳೆದ ಎರಡು ಮೂರು ತಿಂಗಳದಿಂದ ಬಳಲುತ್ತಿದ್ದರು. ಮಧ್ಯಾನ್ಹ ಗಂಟಲ ಸಮಸ್ಯಯಿಂದ...











































































